Sandesh Nagaraj Speaks On Darshans Health Condition
Sandesh Nagaraj Speaks On Darshan's Health Condition
Advertisement
ಸೋಮವಾರ ಮುಂಜಾನೆ ಸಂಭವಿಸಿದ್ದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಟ ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೈಸೂರು ಹೊರವಲಯದ ರಿಂಗ್ ರೋಡ್ನ ಹಿನಕಲ್ ಬಳಿ ಸಂಭವಿಸಿದ ಅಪಘಾತದಲ್ಲಿ ದರ್ಶನ್ ಧರಿಸಿದ್ದ ಕೈಗಡಗ ತುಂಡಾಗಿ ಅವರ ಬಲಗೈ ಮೂಳೆಯವರೆಗೂ ಒತ್ತಿದೆ.